ಎಡಪದವು: ಯುವಕನಿಗೆ ಚೂರಿ ಇರಿತ ಪ್ರಕರಣ, ಆರೋಪಿ ಬಂಧನ



ಮೂಡಬಿದಿರೆ : ಎಡಪದವು ಬಳಿ ಯುವಕನ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜಪೆ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ .



ಆರೋಪಿಗಳು ನಶೆಯ ಅಮಲಿನಲ್ಲಿ ಮಾರಕಾಸ್ರ್ತಗಳನ್ನು ಬೈಕಿನಲ್ಲಿ ಪ್ರದರ್ಶಿಸುತ್ತ ಹೋಗುತ್ತಿರುವ ಸಂದರ್ಭದಲ್ಲಿ ಯುವಕ ಅಖಿಲೇಶ್ ಕಂಡಿದ್ದ. ಆದರೆ ಅಪರಾಧಿಗಳ ವಿಚಾರ ತಿಳಿಯದೆ ಬೈಕ್ ಓವರ್ಟೇಕ್ ಮಾಡಿ ವಿಡಿಯೋ ಮಾಡಿದ್ದ. ಇದರಿಂದ ನಶೆಯ ಅಮಲಿನಲ್ಲಿದ್ದ ಯುವಕರು ದಾಳಿ ನಡೆಸಿದ್ದಾರೆ.



Previous Post Next Post

Contact Form